ಸಿಎಂ siddaramaiah ರಾಜೀನಾಮೆಗೆ ಕೌಂಟ್ಡೌನ್? ಕರ್ನಾಟಕ ರಾಜಕೀಯದಲ್ಲಿ ಮುಂದೆ ಏನಾಗಬಹುದು!
2028ರಲ್ಲಿ ರಾಜ್ಯ ಚುನಾವಣೆ ನಡೆಯಲಿದ್ದು, ಇಂತಹ ಸಂದರ್ಭದಲ್ಲಿ ಸಿಎಂ siddaramaiah ಅವರು ಹೈಕಮಾಂಡ್ನ ನಿರ್ಧಾರದ ಮೇರೆಗೆ ರಾಜೀನಾಮೆ ನೀಡುವ ಸಾಧ್ಯತೆ ಇದೆ. ಇಂತಹ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಹೈಕಮಾಂಡ್ ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಬಹುತೇಕ ಸಿಎಂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವುದು ಖಚಿತವಾಗಿದೆ. ಒಬ್ಬ ಅಹಿಂದ ನಾಯಕನಾಗಿ, ಹಲವು ಸಚಿವರು ಮತ್ತು ಶಾಸಕರ ಬೆಂಬಲ ಹೊಂದಿರುವ ಹಿರಿಯ ನಾಯಕರಾದ ಕಾರಣ, ಅವರ ಬೆಂಬಲಿಗರ ನಡುವೆ ಸಮಾನ-ಅಸಮಾನ ಭಿನ್ನಾಭಿಪ್ರಾಯಗಳು ಸ್ಫೋಟಗೊಳ್ಳುವ ಸಾಧ್ಯತೆ …