Diabetes

ಮಧುಮೇಹ (Diabetes): ಲಕ್ಷಣಗಳು, ಕಾರಣಗಳು, ತಡೆಗಟ್ಟುವಿಕೆ ಮತ್ತು ನೈಸರ್ಗಿಕ ಚಿಕಿತ್ಸೆ – ಸಂಪೂರ್ಣ ಮಾರ್ಗದರ್ಶಿ

ಮಧುಮೇಹ (Diabetes) – ಪೂರ್ಣ ಮಾಹಿತಿ: ಲಕ್ಷಣಗಳು, ಕಾರಣಗಳು, ತಡೆಗಟ್ಟುವಿಕೆ, ಮನೆಯಲ್ಲಿರುವ ಚಿಕಿತ್ಸೆಗಳು ಮತ್ತು ಆಹಾರ ನಿಯಮಗಳು. ಮಧುಮೇಹ (Diabetes) ಅಥವಾ ಸಕ್ಕರೆ ರೋಗವು ಇಂದಿನ ಭಾರತದ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ರೋಗಗಳಲ್ಲಿ ಒಂದು . ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದೆ . ಈ ಮಧುಮೇಹವು ಎಲ್ಲಾ ವಯಸ್ಸಿನವರಲ್ಲೂ ಸಾಮಾನ್ಯವಾಗಿ ಕಂಡುಬರುತ್ತಿದೆ. ಸಾಮಾನ್ಯವಾಗಿ ಇದು ತಪ್ಪು ಆಹಾರ ಪದ್ಧತಿ, ಒತ್ತಡ, ನಿದ್ರಾಹೀನತೆ ಮತ್ತು ವ್ಯಾಯಾಮದ ಕೊರತೆಯಂತಹ ಕಾರಣಗಳಿಂದ ಹೆಚ್ಚುತ್ತಿದೆ. ಈ ಲೇಖನದಲ್ಲಿ …

Read more

kudroli temple mangalore

Kudroli Temple Mangalore: ಇತಿಹಾಸ ಮತ್ತು ಪೂಜೆ ಸಮಯ

ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ (Kudroli Temple Mangalore) ಕರ್ನಾಟಕದ ಅತ್ಯಂತ ಪ್ರಸಿದ್ದ ಮತ್ತು ಆಕರ್ಷಕ ದೇವಸ್ಥಾನದಲ್ಲಿ ಒಂದಾಗಿದೆ . ಈ ದೇವಸ್ಥಾನವು ಅದ್ಬುತ ವಾಸ್ತುಶಿಲ್ಪ, ನವರಾತ್ರಿ ಉತ್ಸವದ ಭವ್ಯತೆ – ಇವೆಲ್ಲದರ ಸಮನ್ವಯ ಆಗಿದೆ. ಪ್ರತಿದಿನ ಸಾವಿರಾರು ಭಕ್ತರು ಶ್ರೀ ಗೋಕರ್ಣನಾಥೇಶ್ವರ ದರ್ಶನ ಪಡೆಯಲು ಬರುತಾರೆ. ದೇವಸ್ಥಾನದ ಇತಿಹಾಸ 1908ರಲ್ಲಿ ಕೊರಗಪ್ಪ ಮತ್ತು ಬಿಲ್ಲವರ ಹಿರಿಯ ಸಮುದಾಯದ ಪ್ರತಿನಿಧಿಗಳು ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಅಂದು ನಾರಾಯಣ ಗುರುಗಳು ನಿಜವಾದ ದಿವ್ಯ …

Read more

Udupi Krishna Temple

ಉಡುಪಿ ಶ್ರೀಕೃಷ್ಣ ಮಠದ ಇತಿಹಾಸ (Udupi Krishna Temple History)

ಉಡುಪಿ ಶ್ರೀ ಕೃಷ್ಣ ಮಠವು (Udupi Krishna Temple) ಉಡುಪಿಯ ಸುಂದರ ನಗರದಲ್ಲಿ ನೆಲೆಗೊಂಡಿದೆ. ಉಡುಪಿ ಒಂದು ನಗರ ಅಲ್ಲ ಪರಶುರಾಮ ಸೃಷ್ಟಿ , ನಮ್ಮ ಸಂಸ್ಕೃತಿ , ಪರಂಪರೆ, ಭಕ್ತಿ , ಇದೆಲ್ಲ ಇರುವ ಸುಂದರ ತಾಣ . ದೈವಿಕ ತೇಜಸ್ವಿನಿಂದ ಬೆಳಗಿದೆ 800 ವರ್ಷಗಳ ಪವಿತ್ರ ಪರಂಪರೆ ಉಡುಪಿಯು ನಿಶಬ್ಧ ತೀರದಲ್ಲಿ, ಪವಿತ್ರ ಗಂಧ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುತ್ತಳಿಯಾದ ಧಾರ್ಮಿಕ ಭೂಮಿ. ಇಂತ ಪಾವನ ಭೂಮಿಯ ಹೃದಯದಲ್ಲಿ ಶತಮಾನಗಳಿಂದ ಅಚಲವಾಗಿ ನಿಂತಿರುವ ಉಡುಪಿ ಶ್ರೀ …

Read more