ಉಡುಪಿ

ಉಡುಪಿ ಹೋಟೆಲ್ ಸಂಕಷ್ಟ: ಅಡುಗೆ ಅನಿಲ ಇಲ್ಲದೆ ವ್ಯಾಪಾರ ಸ್ಥಗಿತ

ಉಡುಪಿ ಜಿಲ್ಲೆಯ ಪ್ರಸಿದ್ಧ ಹೋಟೆಲ್ ಉದ್ಯಮ ಇದೀಗ ಗಂಭೀರ ಸಂಕಷ್ಟವನ್ನು ಎದುರಿಸುತ್ತಿದೆ. ಅಡುಗೆ ಅನಿಲ (LPG) ಕೊರತೆಯಿಂದಾಗಿ ಹಲವಾರು ಸಣ್ಣ ಹಾಗೂ ಮಧ್ಯಮ ಮಟ್ಟದ ಹೋಟೆಲ್‌ಗಳು ತಮ್ಮ ಸೇವೆಯನ್ನು ಸ್ಥಗಿತಗೊಳಿಸಲು ಮುಂದಾಗಿದೆ. ಉಡುಪಿ ಎಂದರೆ ದಕ್ಷಿಣ ಭಾರತದ ಆಹಾರ ಸಂಸ್ಕೃತಿಗೆ ಹೆಸರಾಗಿರುವ ಪ್ರದೇಶ. ಆದರೆ ಇತ್ತೀಚಿನ ದಿನಗಳಲ್ಲಿ ಅನಿಲ ಪೂರೈಕೆ ವ್ಯತ್ಯಯದಿಂದ ಹೋಟೆಲ್ ಮಾಲೀಕರು ಮತ್ತು ಉದ್ಯೋಗಿಗಳು ಆತಂಕದಲ್ಲಿದ್ದಾರೆ. ಈ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದ್ದು, ವಿಶೇಷವಾಗಿ ಬೆಳಗಿನ ಉಪಾಹಾರದಿಂದ ರಾತ್ರಿ ಊಟದವರೆಗೆ ನಿರಂತರ ಸೇವೆ ನೀಡುವ …

Read more

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು

ಶ್ರೀ ಹೊಸ ಮಾರಿಗುಡಿ ದೇವಸ್ಥಾನ, ಕಾಪು – ಇತಿಹಾಸ, ಮಹತ್ವ ಮತ್ತು ಭಕ್ತರ ನಂಬಿಕೆ

ಶ್ರೀ ಹೊಸ ಮಾರಿಗುಡಿ ದೇವಸ್ಥಾನ ಕಾಪು : ಕರ್ನಾಟಕದ ಉಡುಪಿ ಜಿಲ್ಲೆಯ ಕಾಪು ಪಟ್ಟಣದಲ್ಲಿ ಇರುವ ಶ್ರೀ ಹೊಸ ಮಾರಿಗುಡಿ ದೇವಸ್ಥಾನ (Shree Hosa Marigudi Temple) ಕರಾವಳಿ ಭಾಗದ ಅತ್ಯಂತ ಪ್ರಸಿದ್ಧ ಶಕ್ತಿಪೀಠಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಶ್ರೀ ಮಾರಿಯಮ್ಮ ದೇವಿಗೆ ಸಮರ್ಪಿತವಾಗಿದ್ದು, ಸಾವಿರಾರು ಭಕ್ತರು ಪ್ರತಿದಿನವೂ ಇಲ್ಲಿ ದರ್ಶನಕ್ಕೆ ಆಗಮಿಸುತ್ತಾರೆ. ಕಾಪು ಪ್ರದೇಶದಲ್ಲಿ ದೇವಿಯನ್ನು “ಕಾಪುಧ ಅಪ್ಪೆ” (Kapu da Appe ) ಎಂದು ಕರೆಯಲಾಗುತ್ತದೆ. ಈ ದೇವಸ್ಥಾನವು ಸ್ಥಳೀಯ ಸಂಸ್ಕೃತಿ, ಧಾರ್ಮಿಕ ಆಚರಣೆ …

Read more

kolluru

kolluru ಮೂಕಾಂಬಿಕಾ ದೇವಸ್ಥಾನ: ಭಕ್ತಿ, ಇತಿಹಾಸ ಮತ್ತು ನವಯುಗದ ಜೀವಂತ ಪರಂಪರೆ

ಕೋಡಚಾದ್ರಿ ಪಾದದಲ್ಲಿ ಮೂಕಾಂಬಿಕೆಯ ಮಹಿಮೆ — ಪುರಾಣದಿಂದ ಇಂದಿನ ಭಕ್ತಿಪರ ಜಾಗೃತಿಯವರೆಗೆ kolluru, ಉಡುಪಿ ಜಿಲ್ಲೆ: ಪಶ್ಚಿಮಘಟ್ಟದ ಹಸಿರು ಮಡಿಲಿನಲ್ಲಿ, ಕೋಡಚಾದ್ರಿ ಬೆಟ್ಟದ ಪಾದದಲ್ಲಿ ನೆಲೆಗೊಂಡಿರುವ Kollur Mookambika Temple ಇಂದು ಕೇವಲ ಧಾರ್ಮಿಕ ತಾಣವಲ್ಲ — ಅದು ನಂಬಿಕೆ, ಸಂಸ್ಕೃತಿ ಮತ್ತು ಸಮುದಾಯದ ಜೀವಂತ ಸ್ಪಂದನವಾಗಿದೆ. ವರ್ಷಾವರ್ಷವೂ ಸಾವಿರಾರು ಭಕ್ತರನ್ನು ಸೆಳೆಯುವ ಈ ಪವಿತ್ರ ಕ್ಷೇತ್ರವು 108 ದುರ್ಗಾಲಯಗಳಲ್ಲಿ ಒಂದಾಗಿ ಪರಿಗಣಿಸಲ್ಪಟ್ಟಿದ್ದು, ದಕ್ಷಿಣ ಭಾರತದ ಪ್ರಮುಖ ಶಕ್ತಿಪೀಠಗಳಲ್ಲಿ ತನ್ನದೇ ಆದ ಸ್ಥಾನವನ್ನು ಪಡೆದಿದೆ. ಪುರಾಣಕಥೆಯೊಳಗಿನ ಶಕ್ತಿ: …

Read more

Kateel Durga Parameshwari Temple

Kateel Durga Parameshwari Temple

Kateel Durga Parameshwari Temple: ಇತಿಹಾಸ, ಮಹತ್ವ ಮತ್ತು ಅದ್ಭುತಗಳು ಪರಿಚಯ Kateel Durga Parameshwari Temple ಕರ್ನಾಟಕದ ಅತ್ಯಂತ ಶಕ್ತಿಶಾಲಿ ಹಾಗೂ ಪವಿತ್ರ ದೇವಾಲಯಗಳಲ್ಲಿ ಒಂದಾಗಿದೆ. ಈ ದೇವಸ್ಥಾನವು ಮಂಗಳೂರಿಂದ 30 ಕಿ.ಮೀ ದೂರದಲ್ಲಿದೆ ಮತ್ತು ಕಟೀಲು ಗ್ರಾಮದಲ್ಲಿದೆ, ನಂದಿನಿ ನದಿಯ ಮಧ್ಯದ ದ್ವೀಪದಲ್ಲಿ ಸ್ಥಿತವಾಗಿರುವ ಈ ದೇವಾಲಯವು ಶಕ್ತಿ ಆರಾಧನೆಯ ಕೇಂದ್ರವಾಗಿದೆ. ಇಲ್ಲಿ ನೆಲೆಸಿರುವ ದುರ್ಗಾ ಪರಮೇಶ್ವರಿ ದೇವಿ ದುಷ್ಟ ಶಕ್ತಿಗಳನ್ನು ನಾಶಮಾಡುವ, ಭಕ್ತರ ಕಷ್ಟಗಳನ್ನು ಪರಿಹರಿಸುವ ಮಹಾಶಕ್ತಿ ಎಂದು ನಂಬಲಾಗಿದೆ. ಕಟೀಲು ದುರ್ಗಾ …

Read more

Kambala

Kambala ಎಮ್ಮೆ ಓಟದ ಇತಿಹಾಸ

Kambala ಎಂದರೇನು? Kambala ತುಳುನಾಡಿನ ಉಡುಪಿ ಮತ್ತು ದಕ್ಷಿಣ ಕನ್ನಡದ ಸಾಂಪ್ರದಾಯಿಕ ಎಮ್ಮೆ ಓಟದ ಕ್ರೀಡೆಯಾಗಿದೆ. ಇದನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಓಡಿಸುವ ಒಂದು ಸ್ಪರ್ಧೆ. ಕರಾವಳಿಯ ರೈತಾಪಿ ಜನರು ಬತ್ತದ ಕೊಯ್ಲಿನ ನಂತರ ಮನೋರಂಜನೆಗೆ ಈ ಕ್ರೀಡೆ ಏರ್ಪಡಿಸುತ್ತಿದ್ದರು. ಕಾಲಕ್ರಮೇಣ ಇದನ್ನು ಸ್ಪರ್ಧಾತ್ಮಕವಾಗಿ ಇದನ್ನು ಮಾಡಲಾಗಿದೆ. ತುಳುನಾಡಿನಲ್ಲಿ ಕಂಬಳವನ್ನು ಭೂತಾರಾಧನೆ ಮತ್ತು ದೇವರ ಆರಾಧನೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿತ್ತು. ಗ್ರಾಮ ದೇವತೆಗಳು ಹಾಗೂ ಭೂತಗಳಿಗೆ ಸಂತೋಷ ನೀಡಲು ಈ …

Read more

Living in Mangalore

Living in Mangalore | ಸಂಪೂರ್ಣ ಸ್ಥಳೀಯ ಗೈಡ್

(Living in Mangalore – A Complete Local Guide in Kannada) Living in Mangalore – ಕರ್ನಾಟಕದ ಸಮುದ್ರತೀರದ ಸುಂದರ ನಗರ ಮಂಗಳೂರು—ಕಡಲತೀರದ ನೈಸರ್ಗಿಕ ಸೌಂದರ್ಯ, ಹಸಿರು ಪರಿಸರ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು, ಶಾಂತ ಮತ್ತು ಸಮತೋಲನ ಜೀವನಶೈಲಿ ಇವುಗಳ ಸಮನ್ವಯ.ಮೆಟ್ರೋ ನಗರಗಳ ಗದ್ದಲದಿಂದ ದೂರವಾಗಿ, ಸಮುದ್ರ–ಗಾಳಿ, ಸ್ವಚ್ಛ ವಾತಾವರಣ, ಮತ್ತು ಕಾಫೆ–ಬೀಚ್ ಸಂಸ್ಕೃತಿಯ ಜೋಡಣೆಯಿಂದ ಮಂಗಳೂರು ಇಂದು ಬಹುತೇಕ ಜನರ ವಾಸಕ್ಕೆ ಮೊದಲ ಆಯ್ಕೆ ಆಗುತ್ತಿದೆ. ಈ ಸಂಪೂರ್ಣ ಗೈಡ್‌ನಲ್ಲಿ …

Read more

Raghavendra Swamy Mutt Udupi

Raghavendra Swamy Mutt Udupi | ಜೀವನ ಮತ್ತು ಮಠದ ಇತಿಹಾಸ.

ಉಡುಪಿ ಶ್ರೀ ರಾಘವೇಂದ್ರ ಮಠ (Raghavendra Swamy Mutt Udupi) – ಇತಿಹಾಸ, ಪವಿತ್ರತೆ, ಗುರುರಾಯರ ದಿವ್ಯ ಮಹಿಮೆ ಮತ್ತು ಭಕ್ತರ ಅನುಭವಗಳ ಸಂಪೂರ್ಣ ಲೇಖನ. ಕರ್ನಾಟಕದ ಭಕ್ತಿಯ ಸಂಪ್ರದಾಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ (Raghavendra Swamy Mutt Udupi) ಹೆಸರು ಕೇಳದವರು ಯಾರು ಇಲ್ಲವೆಂದು ಹೇಳಬಹುದು. ಮಂತ್ರಾಲಯದಿಂದ ಉಡುಪಿವರೆಗೂ, ಕರ್ನಾಟಕದಿಂದ ಭಾರತದ ಅನೇಕ ಭಾಗಗಳವರೆಗೆ ಗುರುರಾಯರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ. ಗುರುರಾಯರು ಎಲ್ಲಾ ನೀನೆ , ನೀನೆ ಕೈ ಹಿಡಿದು ನಡೆಸು ಎಂದರೆ , …

Read more

kudroli temple mangalore

Kudroli Temple Mangalore: ಇತಿಹಾಸ ಮತ್ತು ಪೂಜೆ ಸಮಯ

ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ (Kudroli Temple Mangalore) ಕರ್ನಾಟಕದ ಅತ್ಯಂತ ಪ್ರಸಿದ್ದ ಮತ್ತು ಆಕರ್ಷಕ ದೇವಸ್ಥಾನದಲ್ಲಿ ಒಂದಾಗಿದೆ . ಈ ದೇವಸ್ಥಾನವು ಅದ್ಬುತ ವಾಸ್ತುಶಿಲ್ಪ, ನವರಾತ್ರಿ ಉತ್ಸವದ ಭವ್ಯತೆ – ಇವೆಲ್ಲದರ ಸಮನ್ವಯ ಆಗಿದೆ. ಪ್ರತಿದಿನ ಸಾವಿರಾರು ಭಕ್ತರು ಶ್ರೀ ಗೋಕರ್ಣನಾಥೇಶ್ವರ ದರ್ಶನ ಪಡೆಯಲು ಬರುತಾರೆ. ದೇವಸ್ಥಾನದ ಇತಿಹಾಸ 1908ರಲ್ಲಿ ಕೊರಗಪ್ಪ ಮತ್ತು ಬಿಲ್ಲವರ ಹಿರಿಯ ಸಮುದಾಯದ ಪ್ರತಿನಿಧಿಗಳು ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಅಂದು ನಾರಾಯಣ ಗುರುಗಳು ನಿಜವಾದ ದಿವ್ಯ …

Read more

Udupi Krishna Temple

ಉಡುಪಿ ಶ್ರೀಕೃಷ್ಣ ಮಠದ ಇತಿಹಾಸ (Udupi Krishna Temple History)

ಉಡುಪಿ ಶ್ರೀ ಕೃಷ್ಣ ಮಠವು (Udupi Krishna Temple) ಉಡುಪಿಯ ಸುಂದರ ನಗರದಲ್ಲಿ ನೆಲೆಗೊಂಡಿದೆ. ಉಡುಪಿ ಒಂದು ನಗರ ಅಲ್ಲ ಪರಶುರಾಮ ಸೃಷ್ಟಿ , ನಮ್ಮ ಸಂಸ್ಕೃತಿ , ಪರಂಪರೆ, ಭಕ್ತಿ , ಇದೆಲ್ಲ ಇರುವ ಸುಂದರ ತಾಣ . ದೈವಿಕ ತೇಜಸ್ವಿನಿಂದ ಬೆಳಗಿದೆ 800 ವರ್ಷಗಳ ಪವಿತ್ರ ಪರಂಪರೆ ಉಡುಪಿಯು ನಿಶಬ್ಧ ತೀರದಲ್ಲಿ, ಪವಿತ್ರ ಗಂಧ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುತ್ತಳಿಯಾದ ಧಾರ್ಮಿಕ ಭೂಮಿ. ಇಂತ ಪಾವನ ಭೂಮಿಯ ಹೃದಯದಲ್ಲಿ ಶತಮಾನಗಳಿಂದ ಅಚಲವಾಗಿ ನಿಂತಿರುವ ಉಡುಪಿ ಶ್ರೀ …

Read more