PM Mudra Loan

PM Mudra Loan ಎಂದರೇನು? ಅರ್ಜಿ ವಿಧಾನ, ಲಾಭಗಳು ಮತ್ತು ಅರ್ಹತೆ.

ಪ್ರಧಾನಮಂತ್ರಿ ಮುದ್ರಾ ಯೋಜನೆ ಎಂದರೇನು ? ಪ್ರಧಾನಮಂತ್ರಿ ಮುದ್ರಾ ಯೋಜನೆ (PM Mudra Loan ) ಎಂಬುದು ಭಾರತ ಸರ್ಕಾರ ಆರಂಭಿಸಿರುವ ಮಹತ್ವದ ಹಣಕಾಸು ಯೋಜನೆ. ಈ ಯೋಜನೆಯ ಉದ್ದೇಶ ಸಣ್ಣ ವ್ಯಾಪಾರಿಗಳು, ಸ್ವ ಉದ್ಯೋಗಿಗಳು, ಮಹಿಳಾ ಉದ್ಯಮಿಗಳು, ಹಾಗು ಮೈಕ್ರೋ ಉದ್ಯಮಿಗಳಿಗೆ ಜಾಮೀನು ಇಲ್ಲದೆ (Collateral Free) ಬ್ಯಾಂಕ್ ಸಾಲ ಒದಗಿಸುವುದಾಗಿದೆ. ಮುದ್ರಾ ಎಂದರೆ Micro Units Development and Refinance Agency (MUDRA). ಈ ಯೋಜನೆ ಮೂಲಕ ದೇಶದಾದ್ಯಂತ ಸಣ್ಣ ಉದ್ಯಮಿಗಳಿಗೆ ಹಣಕಾಸಿನ ನೆರವು …

Read more

Kambala

Kambala ಎಮ್ಮೆ ಓಟದ ಇತಿಹಾಸ

Kambala ಎಂದರೇನು? Kambala ತುಳುನಾಡಿನ ಉಡುಪಿ ಮತ್ತು ದಕ್ಷಿಣ ಕನ್ನಡದ ಸಾಂಪ್ರದಾಯಿಕ ಎಮ್ಮೆ ಓಟದ ಕ್ರೀಡೆಯಾಗಿದೆ. ಇದನ್ನು ಹಸನಾಗಿ ಹದ ಮಾಡಿದ ಮಣ್ಣಿನ ಗದ್ದೆಯಲ್ಲಿ ದಷ್ಟ ಪುಷ್ಟವಾಗಿ ಬೆಳೆಸಿದ ಕೋಣಗಳನ್ನು ಓಡಿಸುವ ಒಂದು ಸ್ಪರ್ಧೆ. ಕರಾವಳಿಯ ರೈತಾಪಿ ಜನರು ಬತ್ತದ ಕೊಯ್ಲಿನ ನಂತರ ಮನೋರಂಜನೆಗೆ ಈ ಕ್ರೀಡೆ ಏರ್ಪಡಿಸುತ್ತಿದ್ದರು. ಕಾಲಕ್ರಮೇಣ ಇದನ್ನು ಸ್ಪರ್ಧಾತ್ಮಕವಾಗಿ ಇದನ್ನು ಮಾಡಲಾಗಿದೆ. ತುಳುನಾಡಿನಲ್ಲಿ ಕಂಬಳವನ್ನು ಭೂತಾರಾಧನೆ ಮತ್ತು ದೇವರ ಆರಾಧನೆಗೆ ಸಂಬಂಧಿಸಿದಂತೆ ನಡೆಸಲಾಗುತ್ತಿತ್ತು. ಗ್ರಾಮ ದೇವತೆಗಳು ಹಾಗೂ ಭೂತಗಳಿಗೆ ಸಂತೋಷ ನೀಡಲು ಈ …

Read more

7-Day Weight Loss

7-day weight loss | ಮನೆಯಲ್ಲೇ ಸರಳ ಮಾರ್ಗಗಳು

7-Day Weight Loss: ಭಾರತದಲ್ಲಿ ಯುವಕರಲ್ಲಿ ತೂಕ ಹೆಚ್ಚಳದ ಆತಂಕ ನಮ್ಮ ರಾಷ್ಟ್ರೀಯ ಸಮೀಕ್ಷೆ ನೋಡಿದರೆ ಭಾರತದಲ್ಲಿ ತೂಕ ಹೆಚ್ಚಾಗುವುದು ಗಮನಾರ್ಹವಾಗಿ ಹೆಚ್ಚಾಗಿದೆ. ಮುಖ್ಯವಾಗಿ ಯುವಕರು ಮತ್ತು ಈಗಿನ ಮಕ್ಕಳಲ್ಲೂ ಈ ಸ್ಥೂಲಕಾಯ ಸಮಸ್ಯೆ ಕಾಣಬಹುದು.ಇದಕ್ಕೆ ಮುಖ್ಯ ಕಾರಣ ನಮ್ಮ ಜೀವನಶೈಲಿ ಮತ್ತು ಅವೈಜ್ಞಾನಿಕ ಆಹಾರ ಪದ್ದತಿ. ನೀವು ನಿಮ್ಮ ತೂಕ ಇಳಿಸ ಬಯಸಿದರೆ ನಾನು ನಿಮಗೆ 7-day weight loss ಸುರಕ್ಷಿತವಾಗಿ ತೂಕ ಇಳಿಸುವ ಸರಳ ವಿಧಾನಗಳನ್ನು ಹಂತ-ಹಂತಗಳಲ್ಲಿ ನಿಮಗೆ ನೀಡಿದ್ದೇನೆ. ಮೊದಲನೇದಾಗಿ – ಸ್ಥೂಲಕಾಯ …

Read more

Chicken Ghee Roast

ಹೋಟೆಲ್ ಸ್ಟೈಲ್ Chicken Ghee Roast ತಯಾರಿಸುವ ಸುಲಭ ವಿಧಾನ.

Chicken Ghee Roast ರೆಸಿಪಿ: ಮನೆಯಲ್ಲೇ ಸವಿಯುವ ಮಂಗಳೂರಿನ ಅಸಲು ರುಚಿ. ಚಿಕನ್ ಗೀ ರೋಸ್ಟ್ (Chicken Ghee Roast) – ಮಂಗಳೂರು ಹಾಗೂ ಉಡುಪಿ ಪ್ರದೇಶದ ಖ್ಯಾತ ಮತ್ತು ಜನಪ್ರಿಯ ತಿನಿಸು. ಸುವಾಸನೆಯ ನಿಂಬೆ ಹಣ್ಣು, ತುಪ್ಪದ ರುಚಿ, ಬೆಂದ ಮಸಾಲೆಗಳ ಸಿಹಿ-ಖಾರ ಮಿಶ್ರಣ… ಈ ರೆಸಿಪಿ ಊಟದ ಜೊತೆಗೆ, ಪಾರ್ಟಿ, ವಿಶೇಷ ದಿನಗಳು, ಮನೆಗೆ ಅತಿಥಿಗಳು ಬಂದಾಗ ಎಲ್ಲರನ್ನೂ ಮೆಚ್ಚಿಸುವ ವಿಶಿಷ್ಟ ಡಿಶ್. ಈ ಲೇಖನದಲ್ಲಿ, ಮನೆಯಲ್ಲೇ ಹೋಟೆಲ್‌ಗಿಂತಲೂ ರುಚಿಯಾದ ಚಿಕನ್ ಗೀ ರೋಸ್ಟ್ …

Read more

Living in Mangalore

Living in Mangalore | ಸಂಪೂರ್ಣ ಸ್ಥಳೀಯ ಗೈಡ್

(Living in Mangalore – A Complete Local Guide in Kannada) Living in Mangalore – ಕರ್ನಾಟಕದ ಸಮುದ್ರತೀರದ ಸುಂದರ ನಗರ ಮಂಗಳೂರು—ಕಡಲತೀರದ ನೈಸರ್ಗಿಕ ಸೌಂದರ್ಯ, ಹಸಿರು ಪರಿಸರ, ಉತ್ತಮ ಶಿಕ್ಷಣ ಮತ್ತು ಆರೋಗ್ಯ ಸೌಲಭ್ಯಗಳು, ಶಾಂತ ಮತ್ತು ಸಮತೋಲನ ಜೀವನಶೈಲಿ ಇವುಗಳ ಸಮನ್ವಯ.ಮೆಟ್ರೋ ನಗರಗಳ ಗದ್ದಲದಿಂದ ದೂರವಾಗಿ, ಸಮುದ್ರ–ಗಾಳಿ, ಸ್ವಚ್ಛ ವಾತಾವರಣ, ಮತ್ತು ಕಾಫೆ–ಬೀಚ್ ಸಂಸ್ಕೃತಿಯ ಜೋಡಣೆಯಿಂದ ಮಂಗಳೂರು ಇಂದು ಬಹುತೇಕ ಜನರ ವಾಸಕ್ಕೆ ಮೊದಲ ಆಯ್ಕೆ ಆಗುತ್ತಿದೆ. ಈ ಸಂಪೂರ್ಣ ಗೈಡ್‌ನಲ್ಲಿ …

Read more

Raghavendra Swamy Mutt Udupi

Raghavendra Swamy Mutt Udupi | ಜೀವನ ಮತ್ತು ಮಠದ ಇತಿಹಾಸ.

ಉಡುಪಿ ಶ್ರೀ ರಾಘವೇಂದ್ರ ಮಠ (Raghavendra Swamy Mutt Udupi) – ಇತಿಹಾಸ, ಪವಿತ್ರತೆ, ಗುರುರಾಯರ ದಿವ್ಯ ಮಹಿಮೆ ಮತ್ತು ಭಕ್ತರ ಅನುಭವಗಳ ಸಂಪೂರ್ಣ ಲೇಖನ. ಕರ್ನಾಟಕದ ಭಕ್ತಿಯ ಸಂಪ್ರದಾಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ (Raghavendra Swamy Mutt Udupi) ಹೆಸರು ಕೇಳದವರು ಯಾರು ಇಲ್ಲವೆಂದು ಹೇಳಬಹುದು. ಮಂತ್ರಾಲಯದಿಂದ ಉಡುಪಿವರೆಗೂ, ಕರ್ನಾಟಕದಿಂದ ಭಾರತದ ಅನೇಕ ಭಾಗಗಳವರೆಗೆ ಗುರುರಾಯರ ಭಕ್ತರು ಲಕ್ಷಾಂತರ ಸಂಖ್ಯೆಯಲ್ಲಿ ಇದ್ದಾರೆ. ಗುರುರಾಯರು ಎಲ್ಲಾ ನೀನೆ , ನೀನೆ ಕೈ ಹಿಡಿದು ನಡೆಸು ಎಂದರೆ , …

Read more

Diabetes

ಮಧುಮೇಹ (Diabetes): ಲಕ್ಷಣಗಳು, ಕಾರಣಗಳು, ತಡೆಗಟ್ಟುವಿಕೆ ಮತ್ತು ನೈಸರ್ಗಿಕ ಚಿಕಿತ್ಸೆ – ಸಂಪೂರ್ಣ ಮಾರ್ಗದರ್ಶಿ

ಮಧುಮೇಹ (Diabetes) – ಪೂರ್ಣ ಮಾಹಿತಿ: ಲಕ್ಷಣಗಳು, ಕಾರಣಗಳು, ತಡೆಗಟ್ಟುವಿಕೆ, ಮನೆಯಲ್ಲಿರುವ ಚಿಕಿತ್ಸೆಗಳು ಮತ್ತು ಆಹಾರ ನಿಯಮಗಳು. ಮಧುಮೇಹ (Diabetes) ಅಥವಾ ಸಕ್ಕರೆ ರೋಗವು ಇಂದಿನ ಭಾರತದ ಅತ್ಯಂತ ವೇಗವಾಗಿ ಹೆಚ್ಚುತ್ತಿರುವ ಜೀವನಶೈಲಿ ರೋಗಗಳಲ್ಲಿ ಒಂದು . ನಗರ ಮತ್ತು ಗ್ರಾಮಾಂತರ ಪ್ರದೇಶಗಳಲ್ಲೂ ಇದು ಸರ್ವೇ ಸಾಮಾನ್ಯವಾಗಿದೆ . ಈ ಮಧುಮೇಹವು ಎಲ್ಲಾ ವಯಸ್ಸಿನವರಲ್ಲೂ ಸಾಮಾನ್ಯವಾಗಿ ಕಂಡುಬರುತ್ತಿದೆ. ಸಾಮಾನ್ಯವಾಗಿ ಇದು ತಪ್ಪು ಆಹಾರ ಪದ್ಧತಿ, ಒತ್ತಡ, ನಿದ್ರಾಹೀನತೆ ಮತ್ತು ವ್ಯಾಯಾಮದ ಕೊರತೆಯಂತಹ ಕಾರಣಗಳಿಂದ ಹೆಚ್ಚುತ್ತಿದೆ. ಈ ಲೇಖನದಲ್ಲಿ …

Read more

kudroli temple mangalore

Kudroli Temple Mangalore: ಇತಿಹಾಸ ಮತ್ತು ಪೂಜೆ ಸಮಯ

ಮಂಗಳೂರಿನ ಹೃದಯಭಾಗದಲ್ಲಿರುವ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ (Kudroli Temple Mangalore) ಕರ್ನಾಟಕದ ಅತ್ಯಂತ ಪ್ರಸಿದ್ದ ಮತ್ತು ಆಕರ್ಷಕ ದೇವಸ್ಥಾನದಲ್ಲಿ ಒಂದಾಗಿದೆ . ಈ ದೇವಸ್ಥಾನವು ಅದ್ಬುತ ವಾಸ್ತುಶಿಲ್ಪ, ನವರಾತ್ರಿ ಉತ್ಸವದ ಭವ್ಯತೆ – ಇವೆಲ್ಲದರ ಸಮನ್ವಯ ಆಗಿದೆ. ಪ್ರತಿದಿನ ಸಾವಿರಾರು ಭಕ್ತರು ಶ್ರೀ ಗೋಕರ್ಣನಾಥೇಶ್ವರ ದರ್ಶನ ಪಡೆಯಲು ಬರುತಾರೆ. ದೇವಸ್ಥಾನದ ಇತಿಹಾಸ 1908ರಲ್ಲಿ ಕೊರಗಪ್ಪ ಮತ್ತು ಬಿಲ್ಲವರ ಹಿರಿಯ ಸಮುದಾಯದ ಪ್ರತಿನಿಧಿಗಳು ಶ್ರೀ ನಾರಾಯಣ ಗುರುಗಳನ್ನು ಭೇಟಿ ಮಾಡಿದರು. ಅಂದು ನಾರಾಯಣ ಗುರುಗಳು ನಿಜವಾದ ದಿವ್ಯ …

Read more

Udupi Krishna Temple

ಉಡುಪಿ ಶ್ರೀಕೃಷ್ಣ ಮಠದ ಇತಿಹಾಸ (Udupi Krishna Temple History)

ಉಡುಪಿ ಶ್ರೀ ಕೃಷ್ಣ ಮಠವು (Udupi Krishna Temple) ಉಡುಪಿಯ ಸುಂದರ ನಗರದಲ್ಲಿ ನೆಲೆಗೊಂಡಿದೆ. ಉಡುಪಿ ಒಂದು ನಗರ ಅಲ್ಲ ಪರಶುರಾಮ ಸೃಷ್ಟಿ , ನಮ್ಮ ಸಂಸ್ಕೃತಿ , ಪರಂಪರೆ, ಭಕ್ತಿ , ಇದೆಲ್ಲ ಇರುವ ಸುಂದರ ತಾಣ . ದೈವಿಕ ತೇಜಸ್ವಿನಿಂದ ಬೆಳಗಿದೆ 800 ವರ್ಷಗಳ ಪವಿತ್ರ ಪರಂಪರೆ ಉಡುಪಿಯು ನಿಶಬ್ಧ ತೀರದಲ್ಲಿ, ಪವಿತ್ರ ಗಂಧ ಮಧ್ವಾಚಾರ್ಯರ ಪಾದಸ್ಪರ್ಶದಿಂದ ಪುತ್ತಳಿಯಾದ ಧಾರ್ಮಿಕ ಭೂಮಿ. ಇಂತ ಪಾವನ ಭೂಮಿಯ ಹೃದಯದಲ್ಲಿ ಶತಮಾನಗಳಿಂದ ಅಚಲವಾಗಿ ನಿಂತಿರುವ ಉಡುಪಿ ಶ್ರೀ …

Read more